ಅಧಿಕಾರಿಗಳ ಮೇಲಿನ ಆರೋಪಕ್ಕೆ ಎಳೆ ಎಳೆಯಾಗಿ ಬಿಚ್ಚಿಟ್ಟ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬೇಗೂರೂ ಮೂರ್ತಿ

ಅಧಿಕಾರಿಗಳ ಪಾರ್ಟಿ ಆರೋಪಕ್ಕೆ ಟ್ವಿಸ್ಟ್ ಅಧಿಕಾರಿಗಳ ಮೇಲಿನ ಆರೋಪಕ್ಕೆ ಎಳೆ ಎಳೆಯಾಗಿ ಬಿಚ್ಚಿಟ್ಟ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬೇಗೂರೂ ಮೂರ್ತಿ ಕುಣಿಗಲ್ ತಾಲೂಕಿನ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಬೇಗೂರು ಮೂರ್ತಿ ರವರ ಮಗಳು ರಾಜ್ಯಕ್ಕೆ 5ನೇ ಸ್ಥಾನ ಗಳಿಸಿರುವ ಸಂತೋಷಕ್ಕೆ ಬೇಗೂರು ಮೂರ್ತಿರವರು ಔತಣ ಕೂಟ ಏರ್ಪಡಿಸಿದ್ದರು ಈ ಔತಣ ಕೂಟಕ್ಕೆ ಎ ಆರ್ ರಾಮ್ ಪ್ರಸಾದ್ ಅವರು ಹಾಗೂ ಸಿ ಡಿ ಓ ಸುನಿಲ್ ರವರು ಅದೇ ಮಾರ್ಗವಾಗಿ ಚಲಿಸುತ್ತಿದ್ದ ಕಾರಣ ಅವರನ್ನು ಸಹ ಔತಣಕೂಟಕ್ಕೆ ಕರೆದಿದ್ದು ಈ ವಿಡಿಯೋ ಮಾಡಿರುವ ವಿಚಾರವಾಗಿ ಹೋಟೆಲ್ ಮಾಲೀಕರನ್ನು ವಿಚಾರಿಸಿದ ಸಂದರ್ಭದಲ್ಲಿ ಅವರು ಸಹ ನಮ್ಮ ಕೆಲಸಗಾರ ಮಾಡಿರಬಹುದು ಎಂದು ತಪ್ಪು ಒಪ್ಪಿಕೊಂಡಿದ್ದಾರೆ ಈ ಸಂತೋಷದ ವಿಚಾರವನ್ನು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು ನಾನು ಯಾರಿಗೂ ಇರುವರೆಗೂ ಮದ್ಯಪಾನ ಕೊಡಿಸಿಲ್ಲ ಇದು ರಾಜಕೀಯ ಉದ್ದೇಶದಿಂದ ಮಾಡಿದ್ದಾರೆ ಹಾಗೂ ಅಲ್ಲಿ ಬಂದಂತ ಎ ಆರ್ ಹಾಗೂ ಸಿ ಡಿ ಓ ರವರು ಯಾವ ಮದ್ಯಪಾನವನ್ನು ಸೇವಿಸಿಲ್ಲ ಇದು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಹಾಲು ಉತ್ಪಾದಕರ ನಿರ್ದೇಶಕರಾದ ಬೇಗೂರು ಮೂರ್ತಿ ತಿಳಿಸಿದರು

