ಪಾವಗಡ: ‘ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಿಂದ ಮಹಿಳೆಯರಿಗೆ ಪುರುಷರಿಗೆ ಸಮಾನತೆ ನೋಡುವ ವ್ಯವಸ್ಥೆ ಅಂಬೇಡ್ಕರ್ ಮಾಡಿದ್ದಾರೆ ಹೆಣ್ಣು ಮಕ್ಕಳಿಗೆ ವೇದಿಕೆ ಕೊಡಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಡಿ ಎಸ್ ಎಸ್ ನಾರಾಯಣಪ್ಪ ತಿಳಿಸಿದರು

ಪಾವಗಡ: ‘ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಿಂದ ಮಹಿಳೆಯರಿಗೆ ಪುರುಷರಿಗೆ ಸಮಾನತೆ ನೋಡುವ ವ್ಯವಸ್ಥೆ ಅಂಬೇಡ್ಕರ್ ಮಾಡಿದ್ದಾರೆ ಹೆಣ್ಣು ಮಕ್ಕಳಿಗೆ ವೇದಿಕೆ ಕೊಡಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಡಿ ಎಸ್ ಎಸ್ ನಾರಾಯಣಪ್ಪ ತಿಳಿಸಿದರು. ಪಾವಗಡ ತಾಲೂಕಿನ ದವಡಬೆಟ್ಟ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ 135 ನೇ ಜಯಂತಿ ಹಾಗೂ ಡಾ”ಹಸಿರು ಕ್ರಾಂತಿಯ ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಜೈ ಭೀಮ್ ಯುವಕರ ಬಳಗದ ವತಿಯಿಂದ ಮಹಿಳೆಯರ ಕುಂಭಮೇಳವನ್ನು ಹೊತ್ತು ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದರು , ಹನುಮಂತರಾಯಪ್ಪ ಸಿ ಕೆ ಪುರ ಕಲಾವಿದ ಇವರ ತಂಡದಿಂದ ಮತ್ತು ಮಹಿಳೆಯ ವಿದ್ಯಾರ್ಥಿಗಳಿಂದ ಹಾಡಿನ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ ಇವರು ನಿರೂಪಣೆಯಾಗಿ ವೇದಿಕೆಯನ್ನು ಅಲಂಕರಿಸಿದ್ದಾರೆ, ನಂತರ ಡಿಎಸ್ಎಸ್ ನಾರಾಯಣಪ್ಪ ಮಾತನಾಡುತ್ತಾ ತಾಲ್ಲೂಕಿನ ಹಳ್ಳಿಯಲ್ಲಿ ದವಡಬೆಟ್ಟ ಗ್ರಾಮದಲ್ಲಿ ಭಾನುವಾರ ನಡೆದ ಜಯಂತಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಮಾಡುವ ಉದ್ದೇಶವಾಗಿ ಇಳಿದಿದ್ದೀವಿ ಇವತ್ತು ನಾವು ಸಮಾನತೆ ನೋಡುವ ಒಂದು ವ್ಯವಸ್ಥೆ ನಾವು ಇಳಿದಿದ್ದೀವಿ ಅದು ತತ್ವ ಸಿದ್ಧಾಂತ ಇನ್ನು ಮುಂದೆ ಇದೇ ತರಹ ಮಾಡಿದರೆ ಈ ವೇದಿಕೆಯಲ್ಲಿ ಎರಡು ಅಥವಾ ಮೂರು ಜನ ಹೆಣ್ಣು ಮಕ್ಕಳನ್ನು ಕರೆಸಿ ವೇದಿಕೆ ಮೇಲೆ ಕೂರಿಸಿ ಅಂಬೇಡ್ಕರ್ ರವರು ಸಮಾನತೆ ಕೊಟ್ಟಿದ್ದಾರೆ ಆದರೆ ನಾವು ಹೇಗೆ ಸಮಾನತೆ ಕಾಣುವುದು, ತಾಲೂಕಿನ ಹಲವಾರು ಎಲ್ಲಾ ಹಳ್ಳಿಗಳಲ್ಲಿ ನೋಡುತ್ತಾ ಇದ್ದೇವೆ ತುಂಬಾ ತುಂಬಾ ಚೆನ್ನಾಗಿ ಆಚರಣೆ ಮಾಡುತ್ತಿದ್ದಾರೆ, ಈ ತಾಲೂಕಿನಲ್ಲಿ ಏನು ನಡಿತಾ ಇತ್ತು ಏನು ನಡೆದಿದೆ ಹಿಂದೆ ಈಗ ಎಚ್ಚೆತ್ತುಕೊಂಡು ಎಲ್ಲಾ ಕಡೆಗನು ನಮ್ಮ ಸಮುದಾಯದವರು ಎಚ್ಚರಿಕೆಯಿಂದ ಎದ್ದಿದ್ದಾರೆ, ನಮಗೆ ನಾವೇ ಸೀಮಿತಾಗಬಾರದು ನಿಮ್ಮಲ್ಲಿ ಹಲವಾರು ಮಂದಿಗಳು ಇರುತ್ತಾರೆ ಸವರ್ಣಿಯರ ನಿಮ್ಮ ಸ್ನೇಹಿತರನ್ನು ವೇದಿಕೆಗೆ ಕರೆಯಬೇಕು ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಬಗ್ಗೆ ಇತಿಹಾಸ ತಿಳಿದುಕೊಳ್ಳಬೇಕು ಅದು ಅವರಿಗೆ ಅರ್ಥವಾಗಬೇಕು ಎಂದರು ಎಲ್ಲಾ ಜಾತಿಗಳು ಸಮಾನವಾಗಿ ಇರೋಣ ಅಂತ ನಾವು ಭಾವಿಸಿದರೆ ಆದರೆ ನಮ್ಮನ್ನು ಎಲ್ಲಾ ಒಂದು ಕಡೆಗೆ ದೂಕುತ್ತಾರೆ ಅಸ್ಪೃಶ್ಯತೆ ಇನ್ನೂ ಸಹ ನಮ್ಮ ತಾಲೂಕಿನಲ್ಲಿ ಇದೆ, ಎಸ್ ಎಸ್ ಕೆ ರಂಗಮಂದಿರದಲ್ಲಿ ಒಬ್ಬರಿಗೂ ಸಹ ಇವತ್ತಿಗೆ ಸಹ ಮಾದಿಗರಿಗೆ ಅಥವಾ ವಲೇರಿಗಾಗಲಿ ಸದಸ್ಯತ್ವ ಕೊಟ್ಟಿಲ್ಲ ನಾನು ಸರ್ಕಾರದ ಲ್ಯೂಮಿನೇಷನ್ ಕಮಿಷನ್ ಗೆ ಅರ್ಜಿ ಬರೆದವು ಅಲ್ಲಿಗೆ ಬರದಾಗ ಅಲ್ಲಿಂದ ಡಿಸಿ ರವರು ಮಾದಿಗರಿಗೆ ಸದಸ್ಯತ್ವಕ್ಕೆ ತೆಗೆದುಕೊಳ್ಳಬೇಕು ಎಂದು ಆರ್ಡರ್ ಮಾಡಿದರು, ಇವತ್ತು ಕಾರ್ಯಕಾರಿ ಮಂಡಳಿಯಲ್ಲಿ ಸದಸ್ಯತ್ವವನ್ನು ಮಾದಿಗರಿಗೆ ಕೊಡಲೇಬೇಕೆಂದು ಕಾನೂನಿನಲ್ಲಿ ಇದೆ ಎಂದು ತಿಳಿಸಿದರು, ನಿವೃತಾ ಪ್ರಾಂಶುಪಾಲರಾದ ಬಸವಲಿಂಗಪ್ಪ ಮಾತನಾಡುತ್ತಾ ಈ ದಿನ ಎರಡು ಕಣ್ಣುಗಳು ನಮ್ಮ ಮುಂದೆ ಇದ್ದಾರೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಬಾಬು ಜಗಜೀವನ್ ರಾಮ್ ರವರು ಈ ಭಾರತ ದೇಶ ಕಂಡಂತಹ ಅತ್ಯಂತ ದೊಡ್ಡ ಪ್ರಮುಖ ನಾಯಕರು ಒಬ್ಬರು ಈ ದೇಶದ ಜಾತಿಯ ಪರಿಶಿಷ್ಟ ಖ್ಯಾತಿಯ ಪರಿಶಿಷ್ಟ ವರ್ಗದ ಅಥವಾ ಕೆಳ ಜಾತಿಯ ಆತ್ಮ ವಿಮೋಚನೆಗಾಗಿ ಹೋರಾಡಿದ್ದಾರೆ, ಇನ್ನೊಬ್ಬರು ಈ ದೇಶದ ರಾಜಕೀಯದಲ್ಲಿ ಅಗ್ರಗಣ್ಯರಾಗಿ ತೊಡಗಿಸಿಕೊಳ್ಳುತ್ತಾ ಹೋಗುತ್ತಾರೆ ಅಂಬೇಡ್ಕರ್ ರವರಿಗೂ ಬಾಬು ಜಗಜೀವನ್ ರಾಮ್ ರವರಿಗೂ 17 ವರ್ಷ ಹೆಚ್ಚು ಕಡಿಮೆ ವಯಸ್ಸು ಆದರೆ ಅಂಬೇಡ್ಕರ್ ಅವರ ದೊಡ್ಡವರು ಬಾಬು ಜಗಜೀವನ್ ರಾಮ್ ಚಿಕ್ಕವರು ಅವರಿಬ್ಬರೂ ಅತ್ಯಂತ ಕೆಳ ಜಾತಿಯಿಂದ ಬಂದವರು ಜಾತಿ ತಾರತಮ್ಯವನ್ನು ಅನುಭವಿಸಿದವರು ಮೇಲುಜಾತಿ ಕೆಳ ಜಾತಿ ಎನ್ನುವ ಆಕಾಲಘಟ್ಟದಲ್ಲಿ ಬದುಕಿರುವಂತಹ ಮಹನೀಯರು ಅವನ್ನೆಲ್ಲಾ ಮೀರಿ ಈ ದೇಶಕ್ಕೆ ಹೆಸರು ಆಗಿರುವಂತಹ ನಾಯಕರಾಗಿದ್ದಾರೆ ಅಂದರೆ ಅವರ ಆತ್ಮಸ್ಥೈರ್ಯ ಆತ್ಮಶಕ್ತಿ ಒಂದು ಸಾರಿ ಆಲೋಚನೆ ಮಾಡಬೇಕು ಎಂದು ಹೆಚ್ಚಿನದಾಗಿ ವಿಷಯ ತಿಳಿಸಿದರು, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಸಿ ಕೆ ತಿಪ್ಪೇಸ್ವಾಮಿ ಮಾತನಾಡುತ್ತಾ ಯಾರು ಹರಿಜನ ಪದ ಬಳಸುತ್ತಾರೆ ಬಳಸಬಾರದು ಬಳಸಿದರೆ ಅವರ ವಿರುದ್ಧ ಕಾನೂನು ಪ್ರೀತಿಯಲ್ಲಿ ಕೇಸ್ ಹಾಕಬಹುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬಹಳ ಶಕ್ತಿಯುತವಾಗಿ ಒಂದು ಸಮಾಜವನ್ನು ಕಟ್ಟಬೇಕು ಅಂತ ಹೇಳಿದೆ, ಅದಕ್ಕೆ ಬಹಳ ಮುಖ್ಯ ಮಹಿಳೆಯರು ಮಹಿಳಾ ಮೀಸಲಾತಿ ಗೋಸ್ಕರ ನೇ ಅವರು ಕಾನೂನು ಮಂತ್ರಿ ಪದವಿಗೆ ಇಂದು ಕೋರ್ಟ್ ಬಿಲ್ ಎನ್ನುವ ಮುಖ್ಯಾಂಶಗಳು ಇರುತ್ತವೆ ಅದರಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆ ಇರುತ್ತದೆ ಅದನ್ನು ಪಾಸ್ ಮಾಡಲಿಲ್ಲ ಅಂತ ಕಾನೂನು ಪದವಿಗೆ ರಾಜೀನಾಮೆ ಕೊಟ್ಟು ಹೊರಗಡೆ ಬರುತ್ತಾರೆ ಅಂದರೆ ಮಹಿಳೆಯರಲ್ಲಿ ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ಹೆಚ್ಚಿನದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ನರಸಿಂಹಪ್ಪ ಮಾದರ್ ಮಹಾಸಭಾ ತಾಲೂಕು ಅಧ್ಯಕ್ಷರು, ಮಲ್ಲಿಕಾರ್ಜುನ ಗ್ರಾ ಪಂ ಮಾಜಿ ಅಧ್ಯಕ್ಷರು, ಅವಿನಾಶ ದಲಿತ ಮುಖಂಡರು, ಪೆದ್ದಣ್ಣ ಡಿಎಸ್ಎಸ್ ತಾ ಸಂಚಾಲಕರು ಕೃಷ್ಣಪ್ಪ ಜಿ, ಎಸ್ ಎಸ್ ಕೆ ನಾಗರಾಜು, ನರಸಿಂಹಪ್ಪ ಕಡಪಲಕೆರೆ, ಗಂಗಾಧರ ಪಳವಳ್ಳಿ, ವೆಂಕಟರಮಣ ಚಿನ್ನಮ್ಮನಹಳ್ಳಿ, ಮೈಲಾರಪ್ಪ, ಅಂಜನ್, ನಾಗರಾಜು ಕೆಎಂ, ಜೈ ಭೀಮ್ ಯುವಕರ ಬಳಗ ಡಿಎಂ ನರೇಶ್, ಗೋವಿಂದರಾಯ, ಲಕ್ಷ್ಮಿಪತಿ, ನರೇಶ ಡಿಎನ್, ನಾಗರಾಜು ಡಿಜಿ, ದುಗ್ಗಮ್ಮ ಗ್ರಾ ಪಂ ಮಾಜಿ ಸದಸ್ಯರು, ಭುವನೇಶ್ವರಿ ಆಶಾ ಕಾರ್ಯಕರ್ತೆ, ಹಾಗೂ ಊರಿನ ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ವರದಿ ರಾಮಪ್ಪ ಸಿಕೆಪುರ ಕಲ್ಪತರ ನ್ಯೂಸ್ ಪಾವಗಡ

