ಚಿನ್ನ ತೆಗೆಯೊ ಕೈಯಿಂದ ಜೀವ ಉಳಿಸುವ ರಕ್ತದಾನಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಗಣಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ
ಚಿನ್ನ ತೆಗೆಯೊ ಕೈಯಿಂದ ಜೀವ ಉಳಿಸುವ ರಕ್ತದಾನಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಗಣಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ

ಚಿನ್ನ ತೆಗೆಯೊ ಕೈಯಿಂದ ಜೀವ ಉಳಿಸುವ ರಕ್ತದಾನಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಗಣಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಡಾ. ಜಗಜೀವನ್ ರಾಮ್ ಮತ್ತು ಡಾ. ಬಿಆರ್ ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜನೆ ಮಾಡಿದರುಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ಎಸ್ ಎಂ ಶಫಿ ಮತ್ತು ವಶಿಷ್ಠ ಜಾತಿ ವಶಿಷ್ಟ ಪಂಗಡದ ನೌಕರ ಅಧ್ಯಕ್ಷರಾದ ಜಮದಗ್ಮಿ ಕೋಠಾ, ಶರಣಗೌಡ ಗುರಿಕಾರ್, ಹಾಗೂ ಕಾರ್ಮಿಕ ಸಂಘದ ಮಹಿಳಾ ಪ್ರತಿನಿಧಿ ಪೆಂಚಲಮ್ಮ, ಕಾರ್ಮಿಕ ಮುಖಂಡರಾದ ಕುಪ್ಪಣ್ಣ ಹಾಗೂ ಇತರರು ಕಾರ್ಮಿಕರು ಉಪಸ್ಥಿತರಿದ್ದರು