ತುಮಕೂರು ನಗರ ಕುಣಿಗಲ್ ರಸ್ತೆಗೆ ಲಗತ್ತಾಗಿರುವ ಮರಳುರಿನ ಸುಹೇಲ್ ಟೈಲರ್ ಮಾಲೀಕರಾದ ಅಜ್ಗರ ಅಹಮದ್ ಮತ್ತು ಮರಳೂರಿನ ಮುಖಂಡರು ಮತ್ತು ಜಯ ಕರುನಾಡು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಲ್ಲರೂ ಸೇರಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು

ತುಮಕೂರು ನಗರ ಕುಣಿಗಲ್ ರಸ್ತೆಗೆ ಲಗತ್ತಾಗಿರುವ ಮರಳುರಿನ ಸುಹೇಲ್ ಟೈಲರ್ ಮಾಲೀಕರಾದ ಅಜ್ಗರ ಅಹಮದ್ ಮತ್ತು ಮರಳೂರಿನ ಮುಖಂಡರು ಮತ್ತು ಜಯ ಕರುನಾಡು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಲ್ಲರೂ ಸೇರಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕವನ್ನು ಪೆನ್ನು ಪೆನ್ಸಿಲ್ ಗಳನ್ನು ವಿತರಿಸಲಾಯಿತು . ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೌಸರ್ ಪಾಷಾ ಹಾಗೂ ಮಸೀದಿಯ ಮೌಲಾನಾ ಅಬ್ದುಲ್ ವಾಜಿದ್ ರವರು ಸ್ಥಳೀಯರಾದ ಇಬ್ರಾಹಿಂ ಸಾಬ್ ಆಟೋ ಹುಸೇನ್ ರವರು ಚಾಲಕರಾದ ಅನ್ವರ್ ಖಾನ್ ರವರು ಜಯ ಕರುನಾಡು ರಕ್ಷಣಾ ವೇದಿಕೆ ಅಧ್ಯಕ್ಷರಾದ ಜಬಿವುಲ್ಲಾ ( ಬಾಬು) ಸೈಯದ್ ಅಲ್ತಾಫ್ ಆದಿಲ್ ಭಾಷಾ ಮತ್ತು ಮುಖಂಡರಾದ ಅಮ್ಜದ್ ಅತಿಕ್ ಶಂಶೀರ್ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷರಾದ ವಿ ಎಸ್ ಸೈಯದ್ ದಾದಾಪೀರ್ ರವರು ಮತ್ತಿತರರು ಭಾಗವಹಿಸಿದ್ದರು ಈ ಕಾರ್ಯಕ್ರಮಕ್ಕೆ. ಸೈಯದ್ ಮಸೂದ್ ರವರು ತಿಂಡಿ ವ್ಯವಸ್ಥೆ ಕಲ್ಪಿಸಿದರು ವರದಿ ಸಲ್ಮಾನ್ ಪಾಷಾ ಕಲ್ಪತರು ನ್ಯೂಸ್ ತುಮಕೂರು

