ಮೈದಾಳ ಕೆರೆ ಬಳಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ
ಮೈದಾಳ ಕೆರೆ ಬಳಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ : ಮೈದಾಳ ಕೆರೆ ಬಳಿ ಒಬ್ಬ ಗೃಹಿಣಿ (ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೊ.ನಂ. 498/2025 ಕಲಂ, ಮಹಿಳೆ ಕಾಣೆ ಪ್ರಕರಣ ದಾಖಲಾಗಿರುತ್ತೆ) ಕೌಟುಂಬಿಕ ಕಾರಣಗಳಿಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಕೆರೆಗೆ ಬಿದ್ದು, ಮುಳುಗುವ ವೇಳೆ ಆಕಸ್ಮಿಕವಾಗಿ ಅಲ್ಲಿಗೆ ಹೋದ ನಮ್ಮ ಸಿಬ್ಬಂದಿ ಶ್ರೀ ಗುಣಾನಂದ ಹೆಚ್.ಎನ್, ಕ್ಯಾತ್ಸಂದ್ರ ಪೊಲೀಸ್ ಠಾಣೆ ಇವರು ಸದರಿ ಮಹಿಳೆಯನ್ನು ರಕ್ಷಿಸಿ ಜೀವ ಉಳಿಸಿರುತ್ತಾರೆ. ಜೀವ ಉಳಿಸಿದ ನಮ್ಮ ಸಿಬ್ಬದಿಯನ್ನು ಶ್ಲಾಘಿಸಲಾಯಿತು.#TumakuruDistrictPolice#womenrescueAshok VenkatAddl SP TumkurKarnataka State Police


