A grand Kannada Rajyotsava was celebrated

ತುಮಕೂರು ನಗರ 29 ನೇ ವಾರ್ಡ್ ಮರಳೂರು ಜನತಾ ಕಾಲೋನಿಯ ಡಾ, ಎ ಪಿ ಜೆ ಅಬ್ದುಲ್ ಕಲಾಂ ಆಟೋ ನಿಲ್ದಾಣದ ಬಳಿ ಹಜರತ್ ಟಿಪ್ಪು ಸುಲ್ತಾನ್ ಶಾಹಿದ್ (ರ ಅ ) ಸೇವಾ ಸಮಿತಿ ಟ್ರಸ್ಟ್ ಹಾಗೂ ಎ ಪಿ ಜೆ ಅಬ್ದುಲ್ ಕಲಾಂ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಜಂಟಿಯಾಗಿ ಅದ್ದೂರಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು ಕಾರ್ಯಕ್ರಮಕ್ಕೆ ತುಮಕೂರು ನಗರದ ಮಾಜಿ ಶಾಸಕರಾದ ಡಾ! ರಫೀಕ್ ಅಹಮದ್ ರವರು. ವಖ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ರವರು. ವಾಲ್ಮೀಕಿ ಸಂಘದ ಮತ್ತು ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷರಾದ ಪ್ರತಾಪ್ ಮದಕರಿ ರವರು. ಕರ್ನಾಟಕ ರಾಜ್ಯ ಸರ್ವ ಜನಾಂಗ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಬಾಬಾ ರವರು. ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯರವರು. ಕಾರ್ಮಿಕ ಅಧಿಕಾರಿಗಳಾದಂತಹ ಶ್ರೀಮತಿ ರಕ್ಷಿತಾ ರವರು ಆಟೋ ಚಾಲಕ ಸಂಘದ ಅಧ್ಯಕ್ಷರಾದ ತೌಫಿಕ್ ಅಹಮದ್ ರವರು ಸ್ಥಳೀಯ ಮುಖಂಡರಾದ ಚಂದ್ ಪಾಷರವರು. ಜಾವೀದ್ ರವರು. ಭಾಷಾ ರವರು. ಫೈರೋಜ್ ರವರು ಮತ್ತಿತರ ಮುಖಂಡರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಲೇಬರ್ ಕಾರ್ಡಗಳನ್ನು ವಿತರಿಸಲಾಯಿತು ಹಾಗೂ ಆಟೋ ಚಾಲಕರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ಹಜರತ್ ಟಿಪ್ಪು ಸುಲ್ತಾನ್ ಶಹೀದ್ ರಹಮತುಲ್ಲಾ ಅಲೈ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ (ಮಹಬೂಬ್ ಸಾಬ್ ) ರವರು ಆಯೋಜಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸೈಯದ್ ಅಲ್ತಾಫ್ ರವರು ನೆರವೇರಿಸಿದರು ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು

A grand Kannada Rajyotsava was celebrated